ನಾಳೆ ಗೋಕರ್ಣಕ್ಕೆ ಹೋಗುತ್ತಿದ್ದೇನೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ ಅತಿರುದ್ರ ಕಾರ್ಯಕ್ರಮ. ನಾಡಿದ್ದು ೨೬-೨೭ ಕ್ಕೆ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶರ ಭಾರತೀ ಮಹಾಸ್ವಾಮೀಜಿಯವರು ಮಠದ ದೇವತಾರ್ಚನೆ ಮಾಡುರತ್ತಿರುವುದು ೧೦೦೦೦ನೆಯ ಬಾರಿಗೆ. ಅಂತೆಯೇ ಮಠದ ಶಿಷ್ಯರೆಲ್ಲ ಬಂದು ಪೂಜೆಯಲ್ಲಿ ಪಾಲ್ಗೊೞಬೇಕೆಂದು ಶ್ರೀಗುರುಗಳ ಆಜ್ನೆ.
Comments
Do write about your experiences...for the benefit of those of us who couldn't make it... wish you a wonderful time :)