ಗಣರಾಜ್ಯ

63ನೆಯ ವರ್ಷಾಚರಣೆ ನಿನ್ನೆ.
ಪ್ರತಿ ವರ್ಷದಂತೆ ನಿನ್ನೆಯೂ ದಿಲ್ಲಿಯಲ್ಲಿ ನಡೆದ ಪಥಸಂಚಲನ ವೀಕ್ಷಿಸಿದೆ. :)

"ಎಲ್ಲ ರಾಜಕೀಯ - ಭ್ರಷ್ಟಾಚಾರ - ಭಯೋತ್ಪಾದನೆಯ ನಡುವೆಯೂ, ನನ್ನ ದೇಶ ಸುರಕ್ಷಿತ" ಎನಿಸಿತು.
ದೇಶಕ್ಕೋಸ್ಕರ ಪ್ರಾಣ ಕೊಟ್ಟ ವೀರರಿಗಿದೋ ನನ್ನ ನಮನ... :)

Comments